ಇಲ್ಲೆಷ್ಟೋ ಜನಗಳಿಗೆ
ಉಣ್ಣಲಿಲ್ಲ,
ಮಗದೆಷ್ಟೋ ಜನಗಳಿಗೆ
ಉಡಲಿಲ್ಲ,
ಇಲ್ಲೆಷ್ಟೆಷ್ಟೋ ಜನಗಳಿಗೆ
ಎಲ್ಲರ ಸಮದಾರಿಗೆ ನಿಲ್ಲುವ
ಸ್ಥೈರ್ಯವೇ ಇಲ್ಲ.
ಅದೆಂತಾಯ್ತೋ ತಾನೇ ತಾನಾಗಿ
ಅರಸಿ ಬಂದಿದೆ ನಿನಗೀ ಭೋಗ.
ಬಿಡು ಚಿಂತೆಯ
ಬಾಹ್ಯದ ಜಗದ ಜಾಗರವ,
ಅರಿ ನಿನ್ನ ಬಾಳ್ಬಲವ
ಅಲ್ಲೇ ಇದೆ ನಿನ್ನ ಗೆಲುವು.
-o-
ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ