ದುಃಖದೊರತೆಯೊಡೆದು ಭೂಮಿಗಿಳಿಯುತಿಹುದು ತನು ಮನ
ದೂಡುಗೋಲಿಗೆ, ಆಸರೆ ಕೈಯಿಗೆ ಯಾರ ಬೇಡಲಿ ನಾ,
ಎಲ್ಲಿಗಲೆಯಲಿ ನಾ,ಎಲ್ಲಕ್ಕೂ ಮುಂಚಾಗಿ ಏನೀ ಜಗದ ನಿಲುವು, ದ್ವಂದ್ವ
ದೂಡುಗೋಲಿಗೆ, ಆಸರೆ ಕೈಯಿಗೆ ಯಾರ ಬೇಡಲಿ ನಾ,
ಎಲ್ಲಿಗಲೆಯಲಿ ನಾ,ಎಲ್ಲಕ್ಕೂ ಮುಂಚಾಗಿ ಏನೀ ಜಗದ ನಿಲುವು, ದ್ವಂದ್ವ
ಬಹಳ ದಿನಗಳಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ, ಸ್ವಾತಂತ್ರ್ಯಾನಂತರ ದೇಶದೊಳಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಬರೆಯಬೇಕು ಎಂದುಕೊಳ್ಳುತ್ತಿದೆ. ಸ್ವಾತಂತ್...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ