ಗುರುವಾರ, ನವೆಂಬರ್ 10, 2016

ಭಾವ-ತೀವ್ರತೆ

ದುಃಖದೊರತೆಯೊಡೆದು ಭೂಮಿಗಿಳಿಯುತಿಹುದು ತನು ಮನ
ದೂಡುಗೋಲಿಗೆ, ಆಸರೆ ಕೈಯಿಗೆ ಯಾರ ಬೇಡಲಿ ನಾ,
ಎಲ್ಲಿಗಲೆಯಲಿ ನಾ,ಎಲ್ಲಕ್ಕೂ ಮುಂಚಾಗಿ ಏನೀ ಜಗದ ನಿಲುವು, ದ್ವಂದ್ವ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...