ಸಾವರಿಸಿ ಸುಧಾರಿಸಿದ್ದತಿಯಾಯ್ತು,
ಕ್ರಿಯೆಯನೊಮ್ಮೆ ಮಾತಾಡಿಸು.
ತಡವರಿಸಿ ಸಾಧಿಸಿದ್ದತಿಯಾಯ್ತು
ಕನಸುಗಳನೊಮ್ಮೆ ಬಡಿದೇಳಿಸು.
ಬರೆದೋದಿದ್ದು ಬಹುವಾಯ್ತು
ಅರಿಯುವ ಕಾಲವಿದು, ಚಿತ್ತೈಸು.
ಇತಿಹಾಸಗಳ ಬೆದಕಿದ್ದಾಯ್ತು
ಭೂತ, ಭವಿಷ್ಯಗಳನೂ ಬದುಕಿಸು.
ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ