ಶನಿವಾರ, ಡಿಸೆಂಬರ್ 3, 2016

ಬಿದ್ದರೇನು

ಬಿದ್ದರಿಲ್ಲಿ ಮುಗಿಯಿತು, ಎತ್ತುವರು ಎಳೆಸುವರ್ಯಾರು ಇಲ್ಲ 
ಬಿದ್ದರೇಳುವ ಛಾತಿಯೊಂದೇ ಅವರವರ ಬೆನ್ನಿಗೆ 
ಬಿದ್ದರೆತ್ತುವ ಜನರ ಕಾಣುತಿದ್ದರೆ ಮುಗಿಯಿತಲ್ಲಿಗೆ 
ಇದೇ ದೇವರು ಕೊಟ್ಟ ಭವ ಸಮುದ್ರದ ಬಾಳ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...