ಬುಧವಾರ, ಅಕ್ಟೋಬರ್ 17, 2018

ಕರ್ತಾರನ ಕಮ್ಮಟವಿದು

ಪ್ರಪಂಚವಿದು ಕರ್ತಾರನ ಕಮ್ಮಟವಾದೊಡೆ ನಿನದೇನು ಬಿಮ್ಮು?. ಕುಟ್ಟಿ ತಟ್ಟಿ ಕಾಯಿಸಿ ಬಡಿದು ಬೆಂಡಾಗಿಸಿ ಅವನೊಪ್ಪುವಂತೆ ಮಾಡುವವರೆಗೂ ನೀನೆ ನಿನಗೆ ಸ್ವರ್ಗ ನೀನೆ ನಿನಗೆ ನರಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...