ಬುಧವಾರ, ಸೆಪ್ಟೆಂಬರ್ 7, 2016

ವಕ್ರಬುದ್ಧಿಯ ನೀನ್ ಚೆಲ್ಲಿದೊಡೆ ....!!??

ಬಾಳ್ ಬಯಸಿದುದೇನ್
ನೀನ್ ಕೊಟ್ಟಿದುದೇನ್
ಭತ್ತ ಚೆಲ್ಲಿದೊಡೆ ಭತ್ತ
ರಾಗಿ ಚೆಲ್ಲಿದೊಡೆ ರಾಗಿ
ಬೆಳೆದು ಪ್ರಕೃತಿ ತಾನುಪಕರಿಸುತಿರೆ
ವಕ್ರಬುದ್ಧಿಯ ನೀನ್ ಚೆಲ್ಲಿದಡೆ
ತಿರುಗಿ ವಕ್ರವೇ ನಿನ್ನನುಭಾವಕ್ಕೆ ಪಾಲು
ಚೆಲ್ಲುದುದನ್ ಬೆಳೆವ ಪ್ರಕೃತಿಯ ಪಾಠವಿದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಕನ್ನಡಿಗರ ಕವಾಯತು

ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...