ಗುರುವಾರ, ಅಕ್ಟೋಬರ್ 27, 2016

ದಾರು ದೈವ-ಜೀವಿ ?

ಜ್ಞಾನವಿದ್ದವಂಗೆ, ಸ್ಥಿತಿಗತಿ ಅರಿತವಂಗೆ, ವಿಡಂಬನೆ ಇಲ್ಲದವಂಗೆ, ಪರರನ್ನು ಕಂಡರೆ ಕನಿಕರ, ಅಸಹ್ಯ, ಆವೇಶ, ಯಾವೊಂದು ಪದದವಂಗೆ, ಪರರಿಗೆ ಕೇಡು ಬಗೆಯದವಂಗೆ, ತನ್ನತನದೊಳೆ ತಾನಿದ್ದು ತನಗಾಗಿ ತಾ ಬದುಕಿ, ಬದುಕಿನುದ್ದುದ್ದಕ್ಕೂ ಎಷ್ಟೆಷ್ಟೋ ಗೋಜಲು ಕಂಡರೂ ತನ್ನ ದಾರಿಯಿದು ಎಂದು ತಾ ಗುರುತಿಸಿ ಅದರೊಳಗೆ ವ್ರತನಿಷ್ಠನಂತೆ ನಡೆದವಂಗೆ ದೇವರೇ ನೆರವು, ಜಗವೇ ದೇವರು, ಅದೇ ಜಗದೊಳಗವನೂ ಲೀನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕೊನೆಯ ಬರಹ

ಯುಗರ್ಷಿ

ಹುಟ್ಟುವ ಮೊದಲೇ ಸೋದರಮಾವನಿಗೆ ಅನಿಷ್ಟನಾದೆ, ಅದೇ ಮೂಲವಾಗಿ ತಂದೆ-ತಾಯಿಗೆ ಜೈಲು ಕಂಟಕನಾದೆ, ಅಲ್ಲಿಂದಲೆಂತೋ ಯಶೋಧೆಯ ಮಡಿಲು ಸೇರಿಕೊಂಡೆ, ಅಲ್ಲೇನು ಸುಖವ...