ಜ್ಞಾನವಿದ್ದವಂಗೆ, ಸ್ಥಿತಿಗತಿ ಅರಿತವಂಗೆ, ವಿಡಂಬನೆ ಇಲ್ಲದವಂಗೆ, ಪರರನ್ನು ಕಂಡರೆ ಕನಿಕರ, ಅಸಹ್ಯ, ಆವೇಶ, ಯಾವೊಂದು ಪದದವಂಗೆ, ಪರರಿಗೆ ಕೇಡು ಬಗೆಯದವಂಗೆ, ತನ್ನತನದೊಳೆ ತಾನಿದ್ದು ತನಗಾಗಿ ತಾ ಬದುಕಿ, ಬದುಕಿನುದ್ದುದ್ದಕ್ಕೂ ಎಷ್ಟೆಷ್ಟೋ ಗೋಜಲು ಕಂಡರೂ ತನ್ನ ದಾರಿಯಿದು ಎಂದು ತಾ ಗುರುತಿಸಿ ಅದರೊಳಗೆ ವ್ರತನಿಷ್ಠನಂತೆ ನಡೆದವಂಗೆ ದೇವರೇ ನೆರವು, ಜಗವೇ ದೇವರು, ಅದೇ ಜಗದೊಳಗವನೂ ಲೀನ.
ಗುರುವಾರ, ಅಕ್ಟೋಬರ್ 27, 2016
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕೊನೆಯ ಬರಹ
ಕನ್ನಡಿಗರ ಕವಾಯತು
ಇತ್ತೀಚೆಗೆ ಕರ್ನಾಟಕದ ಖ್ಯಾತ ವಾಸ್ತು ತಜ್ಞರೊಬ್ಬರು ಕೊಲೆಗೀಡಾದ ವಿಚಾರ ನಿಮಗೆಲ್ಲ ಗೊತ್ತಿದೆ. ಸರಳ ವಾಸ್ತು ಹೆಸರಿನ ಖ್ಯಾತಿಯ ಅವರು ದಾರುಣವಾಗಿ ಕೊಲೆಗೀಡಾದರು. ಅದರ ಹಿಂ...
-
ದೇಹವನ್ನು ದಂಡಿಸದೆ ಕಾಯವನು ಖಂಡಿಸದೆ ಉಂಡುಂಡು ತೇಗುವರೆಲ್ಲಾ ಕೈಲಾಸಕೆ ಪೋದೊಡೆ ಅದನೇನು ರಂಡೆಯಾಳುವಳೆ ಸರ್ವಜ್ಞ. ಮೇಲಿನ ಸರ್ವಜ್ಞ ಮೂರ್ತಿಯ ವಚನ ಬೊಟ್ಟು ಮಾಡುತ್...
-
ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ' ಯಲ್ಲಿಯೇ ತತ್ವಜ್ಞಾನದ ಎಲ್ಲ ತಥ್ಯವೂ ಅಡಕವಾಗಿದೆ. ಒಂದೇ ಹಗ್ಗದಿಂದ ಇಬ್ಬರೂ ನೇಣುಬಿಗಿದುಕೊಳ್ಳುವದಕ್ಕೆ ಮದುವೆ ...
-
ಭಾರತ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ. ಭಾರತದ ಮೊದಲ ಹತ್ತು ಶ್ರೀಮಂತ ದೇಗುಲಗಳಲ್ಲಿ ಒಂದಾದ ವೈಷ್ಣೋದೇವಿಗೆ ವಿಶೇಷವಾಗಿ ದೇವಾಲಯವೇ ಇಲ್ಲ ಹಾಗು ಅದಕ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ